ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಬೆನ್ನುಡಿಯಿಂದ

 ದಂಬೆಕ್ಕಾನ ಸದಾಶಿವ ರೈ

ದಂಬೆಕ್ಕಾನ ಸದಾಶಿವ ರೈಯವರು 'ಬಂಟ ಮದುವೆ' ಎನ್ನುವ ಕೃತಿಯನ್ನು ಕೇವಲ ಹವ್ಯಾಸಿ ಸಾಹಿತ್ಯವಾಗಿ ಬರೆಯದೆ ಮದುವೆ ಎನ್ನುವ ಧಾರ್ಮಿಕ ಕಾರ್ಯದ ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಬಾಳೊಂದು ನಂದನ, ಅನುರಾಗ ಬಂಧನ, ಜೇನುಗೂಡಿನ ಸದನ ಎನ್ನುವಂತೆ ಸಪ್ತಪದಿಯನ್ನು ತುಳಿದು ಬಂಧನಕ್ಕೊಳಗಾಗುವ ಜೋಡಿಗಳ ಬದುಕು ಹೂವಿನ ಹಾಸಿಗೆಯಾಗಬೇಕಾದರೆ ಪರಸ್ಪರ ಹೊಂದಾಣಿಕೆ, ಗುರು-ಹಿರಿಯರ, ಸಮಸ್ತ ದೇವತೆಗಳ ಶುಭಾಶೀರ್ವಾದ ಇರಬೇಕು ಎಂದು ಬರೆಯುತ್ತಾ 'ಮದುವೆ' ಎನ್ನುವ ಕಲ್ಪನೆಗೆ ಮೂರ್ತಸ್ವರೂಪವನ್ನು ನೀಡಿ ಏಕಪತ್ನಿವ್ರತಸ್ಥನಾಗಿ ಪುರುಷನನ್ನು ಪ್ರಭಾವಿತರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

ಎ. ಹೇಮನಾಥ ಶೆಟ್ಟಿ ಕಾವು.

ಉಪಾಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 003

(ಬೆನ್ನುಡಿಯಿಂದ)