ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿವರ

 


ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು 

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು 

ಡಾ. ಪಿ. ಬಿ. ರೈ ಪ್ರತಿಷ್ಠಾನ, ನೂಜಿ ತರವಾಡು, ಕೆಯ್ಯೂರು, ಪುತ್ತೂರು ತಾಲೂಕು

ಇವುಗಳ ಆಶ್ರಯದಲ್ಲಿ

ದಂಬೆಕ್ಕಾನ ಸದಾಶಿವ ರೈಯವರಿಂದ ರಚಿತ

'ಬಂಟ ಮದುವೆ'- 'ಬಂಟ ಗುರಿಕ್ಕಾರ'ನ ಕೈಪಿಡಿ

ಡಾ. ಪಿ. ಬಿ. ರೈ ಪ್ರತಿಷ್ಠಾನ ವತಿಯಿಂದ ನೀಡಲ್ಪಡುವ

'ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ' ಸಮಾರ೦ಭ

ಜರುಗಲಿದೆ.

ದಿನಾಂಕ : 29-01-2022, ಶನಿವಾರ

ಸಮಯ : ಪೂರ್ವಾಹ್ನ ಘಂಟೆ 10:30

ಸ್ಥಳ :

ಅಮೃತೋತ್ಸವ ಸಭಾಭವನ, ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್, ಮಂಗಳೂರು

* ಆಮಂತ್ರಣ ಪತ್ರಿಕೆ *

ಕಾರ್ಯಕ್ರಮ

ಅಧ್ಯಕ್ಷತೆ : ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ

ಉದ್ಘಾಟನೆ: ಶ್ರೀ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ

ಕೈಪಿಡಿ ಲೋಕಾರ್ಪಣೆ :ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ


ಮುಖ್ಯ ಅತಿಥಿಗಳು :

ಶ್ರೀ CA ಸುಧೀರ್ ಕುಮಾರ್ ಶೆಟ್ಟಿ, ಯಣ್ಮಕಜೆ,  ಕಾರ್ಯದರ್ಶಿ, ಜಾಗತಿಕ ಬಂಟ ಪ್ರತಿಷ್ಠಾನ (ರಿ.), ಮಂಗಳೂರು

ಶ್ರೀ ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಶ್ರೀ ಮಂಜುನಾಥ ಭಂಡಾರಿ, ಶಾಸಕರು, ಕರ್ನಾಟಕ ವಿಧಾನ ಪರಿಷತ್

ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು

ಶ್ರೀ ದಯಾನಂದ ರೈ ಮನವಳಿಕೆಗುತ್ತು, ಸಂಚಾಲಕರು, ಬಂಟರ ಯಾನೆ ನಾಡವರ ಮಾತೃ ಸಂಘ, ಪುತ್ತೂರು ತಾಲೂಕು

ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು, ಬಂಟರ ಸಂಘ, ಪುತ್ತೂರು

ಶ್ರೀ ಸುಧಾಕರ ಪೂಂಜ, ಅಧ್ಯಕ್ಷರು, ಬಂಟರ ಸಂಘ, ಸುರತ್ಕಲ್

ಶ್ರೀ ವಿವೇಕ್ ರೈ ನಗ್ರಿಗುತ್ತು. ಅಧ್ಯಕ್ಷರು, ತಾಲೂಕು ಬಂಟರ ಸಂಘ, ಬಂಟ್ವಾಳ


ಕಾರ್ಯಕ್ರಮದ ಪ್ರಸ್ತಾವನೆ : ಶ್ರೀ ಹೇಮನಾಥ ಶೆಟ್ಟಿ ಕಾವು, ಉಪಾಧ್ಯಕ್ಷರು, ಬಂಟರ ಯಾನೆ, ನಾಡವರ ಮಾತೃ ಸಂಘ, ಮಂಗಳೂರು

ತಮ್ಮನ್ನು ಆದರದಿಂದ ಬರಮಾಡಿಕೊಳ್ಳುವ

* ಶ್ರೀ ಹೇಮನಾಥ ಶೆಟ್ಟಿ ಕಾವು, ಉಪಾಧ್ಯಕ್ಷರು

* ಶ್ರೀ ಗೋಪಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ

* ಶ್ರೀ ಕೃಷ್ಣಪ್ರಸಾದ್ ರೈ, ಕೋಶಾಧಿಕಾರಿಗಳು

* ಶ್ರೀ ಸಂಜೀವ ಶೆಟ್ಟಿ, ಸಂಪಿಗೇಡಿ, ಜೊತೆ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು

* ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ

* ಶ್ರೀ ಸತೀಶ್ ಅಡಪ ಸಂಕಬೈಲು, ಜೊತೆ ಕಾರ್ಯದರ್ಶಿ

* ಶ್ರೀ ಮೋಹನ್ದಾಸ ಶೆಟ್ಟಿ ವಳತ್ತೂರು, ಕೋಶಾಧಿಕಾರಿಗಳು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು

* ಶ್ರೀ ದಂಬೆಕ್ಕಾನ ಸದಾಶಿವ ರೈ, ಅಧ್ಯಕ್ಷರು

* ಶ್ರೀ ಅಕ್ಷಯ್ ರೈ ದಂಬೆಕ್ಕಾನ, ಪ್ರಧಾನ ಕಾರ್ಯದರ್ಶಿ

* ಶ್ರೀಮತಿ ಪ್ರಭಾ ಎಸ್. ರೈ, ಕೋಶಾಧಿಕಾರಿ

ಡಾ. ಪಿ. ಬಿ. ರೈ ಪ್ರತಿಷ್ಠಾನ