ಬಂಟಮದುವೆ ಮುಖಪುಟ

ಬಂಟಮದುವೆ ಮುಖಪುಟ
ದಂಬೆಕ್ಕಾನ ಸದಾಶಿವ ರೈ
ಪುಸ್ತಕ ಓದಲು ಈ ಕೆಳಗಿನ ವಿಷಯಗಳಿಗೆ ಕ್ಲಿಕ್ ಮಾಡಿ

ಸಂದೇಶ - ಐಕಳ ಹರೀಶ್ ಶೆಟ್ಟಿ

 ಸಂದೇಶ

ಐಕಳ ಹರೀಶ್ ಶೆಟ್ಟಿ




ಬಂಟ ಸಮಾಜದಲ್ಲಿ ಮದುವೆ ఎంబ ಕಾರ್ಯವನ್ನು బంట ಸಮಾಜದ ಇತಿಹಾಸವನ್ನು ಅರಿತು ಅದಕ್ಕನುಗುಣವಾಗಿ ವ್ಯವಸ್ಥಿತವಾಗಿ ನಡೆಯಬೇಕಾದರೆ ಬಂಟರ ಆಚಾರ, ವಿಚಾರಗಳೊಂದಿಗೆ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜೋಡಿಸಿಕೊಂಡು 'ಬಂಟ ಮದುವೆ' ಎಂಬ ಪುಸ್ತಕವನ್ನು ಹೊರತರಲು ತೀರ್ಮಾನಿಸಿರುವುದು ಅತ್ಯಂತ ಸಂತೋಷದಾಯಕವಾದ ವಿಚಾರ.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷನ ನೆಲೆಯಲ್ಲಿ ನಾನು ಈ ವಿಚಾರವನ್ನು ಇಡೀ ಬಂಟ ಸಮಾಜಕ್ಕೆ ಅರ್ಪಣೆ ಯಾಗಲು ಪ್ರಯತ್ನಿಸುತ್ತೇನೆ. ಅಲ್ಲದೆ ನಿಮ್ಮ ಯೋಚನೆ ಯೋಜನೆಗಳು ಉತ್ತಮ ರೂಪದಲ್ಲಿ ಮೂಡಿ ಬಂದು 'ಬಂಟ ಮದುವೆ' ಎಂಬ ಪುಸ್ತಕವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಹಿರಿಯರಾದ ತಮ್ಮ ಆಶೀರ್ವಾದವನ್ನು ಬೇಡಿಕೊಳ್ಳುತ್ತೇನೆ.

ಶುಭಾಶಯಗಳೊಂದಿಗೆ

ಐಕಳ ಹರೀಶ್ ಶೆಟ್ಟಿ

ಅಧ್ಯಕ್ಷರು

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು