ನನಗೆ ಮಾಹಿತಿ ಕೊಟ್ಟ ಬಂಟ ಮಹನೀಯರು
1. ದಿ। ಏರ್ಯ ಲಕ್ಷ್ಮೀನಾರಾಯಣ ಆಳ್ವ
2. ದಿ| ಕಯ್ಯಾರ ಕಿಂಞಣ್ಣ ರೈ
3. ದಿ| ಅಣಿಲೆ ವೆಂಕಪ್ಪ ರೈ
4. ದಿ| ಕೆದಂಬಾಡಿ ಜತ್ತಪ್ಪ ರೈ
5. ದಿ| ಮೂಲ್ಕಿ ಹರಿ ಪೂಂಜ
6. ದಿ। ಅಗ್ರಾಳ ಪದ್ಮನಾಭ ರೈ
7. ಡಾ. ಪಿ. ಎಸ್. ರೈ, ಬೆಂಗಳೂರು
8. ದಿ| ಬೆಳ್ಳಿಪ್ಪಾಡಿ ಸಂಕಪ್ಪ ರೈ
9. ದಿ। ಕುದ್ಯಾಡಿ ವಿಶ್ವನಾಥ ರೈ
10. ದಿ| ಬಂಬ್ರಾಣಬೈಲು ದೇವಪ್ಪ ಆಳ್ವ
11. ದಿ| ಬಂಬ್ರಾಣಬೈಲು ಮದನ ಶೆಟ್ಟಿ
12. ದಿ| ಪಡ್ಡಂಬೈಲುಗುತ್ತು ದೂಮಣ್ಣ ರೈ
13. ದಿ| ಎಣ್ಮಕಜೆ ನಾರಾಯಣ ರೈ
14. ದಿ। ಅಜಿಲಾಡಿಬೀಡು ಜಯರಾಮ ರೈ
15. ದಿ। ಆನಾಜೆ ಗಣೇಶ ರೈ
16. ದಿ। ಇಟ್ರಾಡಿ ಬಾಲಕೃಷ್ಣ ರೈ
17. ದಿ| ನೆಕ್ರಾಜೆ ಜಗನ್ನಾಥ ಶೆಟ್ಟಿ
18. ದಿ। ದಂಬೆಕ್ಕಾನ ಕಾಂತಪ್ಪ ರೈ
ಪುಸ್ತಕ ಬರೆಯಲು ಪ್ರೇರೇಪಿಸಿದವರು
1. ಶ್ರೀ ಹೇಮನಾಥ ಶೆಟ್ಟಿ, ಕಾವು
2. ಶ್ರೀ ಮೋಹನ ಆಳ್ವ, ಮೂಡಬಿದ್ರೆ
3. ಶ್ರೀ ಬಿ. ನಾಗರಾಜ ಶೆಟ್ಟಿ, ಮಾಜಿ ಮಂತ್ರಿಗಳು
4. ಶ್ರೀ ನಾರಾಯಣ ರೈ ಕುಕ್ಕುವಳ್ಳಿ
5. ಶ್ರೀ ಚಿಲ್ಕೆತ್ತಾರು ಸಂಜೀವ ರೈ
6. ಶ್ರೀ ಚಿಲ್ಕೆತ್ತಾರು ನಾರಾಯಣ ರೈ
7. ಶ್ರೀ ಎ. ಕೆ. ಜಯರಾಮ ರೈ, ಕೆಯ್ಯರು
8. ಶ್ರೀ ಆನಂದ ರೈ ಕೈಕಂಬ, ಕೆಯ್ಯರು
9. ಶ್ರೀ ಯಸ್. ಬಿ. ಜಯರಾಮ ರೈ, ಕೆಯ್ಯರು
10. ದಿ। ಜೀವನ್ ಭಂಡಾರಿ ಅಗರಿ
11. ದಿ| ಕಟ್ಟತ್ತಾಡೆಗುತ್ತು ಸದಾನಂದ ರೈ
12. ದಿ। ಅಗಲ್ಪಾಡಿ ಸುಬ್ಬಯ್ಯ ರೈ
ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಂಟ ಮಹನೀಯರು
1. ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ
2. ಶ್ರೀ ಸದಾನಂದ ಶೆಟ್ಟಿ, ಮಂಗಳೂರು
3. ಶ್ರೀ ಶೆಡ್ಡೆ ಮಂಜುನಾಥ ಭಂಡಾರಿ
4. ಶ್ರೀ ನಳಿನ್ ಕುಮಾರ್ ಕಟೀಲು, ಎಂ.ಪಿ., ಮಂಗಳೂರು
5. ಶ್ರೀ ಜಾರಪ್ಪ ಶೆಟ್ಟಿ, ಖಂಡಿಗೊ
6. ಶ್ರೀ ಅರಿಯಡ್ಕ ಚಿಕ್ಕಪ್ಪ ನ್ಯಾಕ
7. ಶ್ರೀ ಬೆಳ್ಳಿಪ್ಪಾಡಿ ರಮಾನಾಥ ರೈ, ಮಾಜಿ ಮಂತ್ರಿಗಳು
8. ಶ್ರೀ ಬೈಲುಗುತ್ತು ವಿಠಲ ರೈ
9. ಶ್ರೀ ಪ್ರಹ್ಲಾದ ಶೆಟ್ಟಿ, ಮಾಣಿ
10. ಶ್ರೀ ಬಿ. ಆರ್. ಶೆಟ್ಟಿ ಅಬುದಾಬಿ
11. ಶ್ರೀ ಅಮರನಾಥ ಶೆಟ್ಟಿ, ಮೂಡಬಿದ್ರೆ
12. ಶ್ರೀ ಕೆ. ಸೀತಾರಾಮ ರೈ ಸವಣೂರು
13. ಡಾ. ಮುಂಡಾಳಗುತ್ತು ತಿಮ್ಮಪ್ಪ ರೈ
14. ದಿ। ಐ. ರಾಮ ರೈ, ಮಾಜಿ ಎಂ.ಪಿ., ಕಾಸರಗೋಡು
15. ದಿ| ಎಂ. ರಾಮಣ್ಣ ರೈ, ಮಾಜಿ ಎಂ.ಪಿ., ಕಾಸರಗೋಡು
16. ದಿ। ನೆಟ್ಟಾಳ ನಾರಾಯಣ ರೈ
17. ದಿ| ದಂಬೆಕ್ಕಾನ ಶಂಕರಮೋಹನದಾಸ ಆಳ್ವ
18. ದಿ। ಯಂ. ಸೀತಾರಾಮ ಶೆಟ್ಟಿ, ವಕೀಲರು, ಮಂಗಳೂರು
19. ದಿ। ಐತ್ತಪ್ಪ ಶೆಟ್ಟಿ, ಕಡಾರುಬೀಡು
ನೀತಿಪಾಠ
1. ಸತ್ಯ - ನ್ಯಾಯ - ಧರ್ಮಕ್ಕೆ ಜಯವಾಗಲಿ
2. ತಾಯಿಗಿಂತ ಮಿಗಿಲಾದ ದೇವರಿಲ್ಲ
3. ಮನೆಯೇ ಮೊದಲ ಪಾಠಶಾಲೆ
4. ಕಷ್ಟಕಾಲದಲ್ಲಿ ಸಹಕರಿಸುವವನೇ ಮಿತ್ರ
5. ಉಪಕಾರ ಮಾಡಿದವರನ್ನು ಎಂದೂ ಮರೆಯದಿರು
6. ಹೊಗಳುಭಟರನ್ನು ನಂಬದಿರು
7. ಆರ್ಥಿಕ ಶ್ರೀಮಂತಿಕೆ ಶಾಶ್ವತವಲ್ಲ
8. ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊ
9. ದುಡ್ಡಿನ ಹಿಂದೆ ಹೋಗದಿರು
10. ನಾನು ಸೊನ್ನೆ ನೀನು ಸನ್ನೆ
11. ನಾನು ವಿದ್ಯಾರ್ಥಿ - ನೀವು ಗುರುಗಳು
12. ನಿನಗೊಂದು ಗುರಿಯಿರಲಿ. ನಿನಗೊಬ್ಬ ಗುರು ಇರಲಿ
13. ಗುರುಹಿರಿಯರನ್ನು ಆದರದಿಂದ ಗೌರವಿಸು
14. ತಂದೆ ತಾಯಿಗೆ ಎಂದಿಗೂ ತಲೆಬಾಗುತ್ತಿರು
15. ದೇವರ ಅನುಗ್ರಹ - ಹಿರಿಯರ ಆಶೀರ್ವಾದ,
ಕಿರಿಯರ ಶುಭಕಾಮನೆಗಳು ಅದುವೇ ನಮಗೆ ಶ್ರೀರಕ್ಷೆ
16. ಇನ್ನೊಬ್ಬರ ತಪ್ಪನ್ನು ಹುಡುಕಬೇಡ, ನಿನ್ನ ತಪ್ಪನ್ನು ಸರಿಪಡಿಸಿಕೊ.